ಕೋಟಿ ಕೋಟಿ ಇದ್ರೂ ಪೈಸೆ ಪೈಸೆಗೂ ಲೆಕ್ಕ ಕೇಳ್ತಿದ್ದ ಸುರೇಂದ್ರ..! | Azad Nagar Father and Son Case
#PublicTV #AzadNagar
ಬೆಂಗಳೂರಿನಲ್ಲಿ ಅಪ್ಪನೇ ಮಗನಿಗೆ ಬೆಂಕಿ ಹಚ್ಚಿ ಹತ್ಯೆ ಪ್ರಕರಣ
ಘಟನೆಗೆ ತಂದೆ ಸುರೇಂದ್ರನ ಜಿಪುಣತನವೇ ಕಾರಣವಾಯ್ತಾ..!?
ಅಪ್ಪನ ಚೌಕಾಸಿತನಕ್ಕೆ ರೋಸಿ ಹೋಗಿದ್ದ ಮಗ ಅರ್ಪಿತ್
`ಬೂತಯ್ಯನ ಮಗ ಅಯ್ಯು' ಚಿತ್ರದಂತಿದೆ ಅಪ್ಪ-ಮಗನ ಬಾಂಧವ್ಯ
ಕೋಟಿ ಕೋಟಿ ಇದ್ರೂ ಪೈಸೆ ಪೈಸೆಗೂ ಲೆಕ್ಕ ಕೇಳ್ತಿದ್ದ ಸುರೇಂದ್ರ..!
* ಸುರೇಂದ್ರನ ಜಿಪುಣತನ ಗುಣದಿಂದಲೇ ದುರಂತ ನಡೆದು ಹೋಯ್ತಾ..?
* ಕೋಟಿ ಕೋಟಿ ಇದ್ದರೂ ಪೈಸೆ ಪೈಸೆ ಲೆಕ್ಕ ಕೊಡ್ಬೇಕು
* ಎದೆ ಎತ್ತರದ ಮಗನೂ ಸಹ ಸುರೇಂದ್ರ ಹಾಕಿದ ಗೆರೆ ದಾಟುವಂತಿರಲಿಲ್ಲ
* ಗಾಡಿಗೆ ಒಂದು ಲೀ. ಪೆಟ್ರೋಲ್ ಹಾಕಿಸಿದ್ರೂ ಲೆಕ್ಕ ಕೊಡ್ಬೇಕಿತ್ತು
* ಪೆಟ್ರೋಲ್ ಬೇಗ ಖಾಲಿಯಾದರೆ ತಂದೆಯಿಂದ ಬೈಗುಳ ತಪ್ಪಿದ್ದಲ್ಲ
* ಕೋಟಿ ಕೋಟಿ ಹಣ ಇದ್ದರೂ ಸಂಡೇ ಬಜಾರ್ನಲ್ಲಿ ಬಟ್ಟೆ ಖರೀದಿ
* ಕಾಸ್ಟಿ÷್ಲ ಬಟ್ಟೆಯನ್ನೂ ಮಗನಿಗೆ ಕೊಡಿಸುತ್ತಿರಲಿಲ್ಲ ಸುರೇಂದ್ರ
* ಇಡೀ ಕುಟುಂಬದ ಮೇಲೆ ಸರ್ವಾಧಿಕಾರಿಯಂತೆ ವರ್ತನೆ
* ವ್ಯವಹಾರ ವಹಿಸಿಕೊಂಡ ಮೇಲೆ ಒಂದಿಷ್ಟು ಜಾಲಿ ಮಾಡಿದ್ದ ಅರ್ಪಿತ್
* ಇದರಿಂದಲೇ ಲೆಕ್ಕ ತಪ್ಪಿದ ಮಗನ ಮೇಲೆ ಅಪ್ಪನಿಗೆ ಕೋಪ ಬಂದಿತ್ತು
* ಕೋಪಕ್ಕೆ ಬುದ್ಧಿ ಕೊಟ್ಟು ಮಗನನ್ನೇ ಕಳೆದುಕೊಂಡ ತಂದೆ ಸುರೇಂದ್ರ
Watch Live Streaming On http://www.publictv.in/live